ಬಂಟ್ವಾಳ: ತಾಲೂಕು ಕಚೇರಿ ವಾಹನ ಚಾಲಕನ ವಿವಾದಕ್ಕೆ ಸಿಲುಕಿದ್ದ ಇಲ್ಲಿನ ತಹಶೀಲ್ದಾರ್ ರವಿಚಂದ್ರ ನಾಕ್ ಅವರನ್ನು ಜಿಲ್ಲಾಡಳಿತ ಕೊನೆಗೂ ಮಂಗಳೂರು ತಾಲೂಕಿಗೆ ವರ್ಗಾ ವಣೆಗೊಳಿಸಿದ್ದು, ಅವರೊಂದಿಗೆ ಮೂರು ವರ್ಷಗಳಿಂದ ಕಚೇರಿ ವಾಹನದಲ್ಲೇ ಠಿಕಾಣಿ ಹೂಡಿದ್ದ ಚಾಲಕನನ್ನು ವಿಟ್ಲಪಡ್ನೂರು ಗ್ರಾಮಕ್ಕೆ ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿದ್ದ ತಹಶೀಲ್ದಾರ್ ಜೀಪಿನ ಚಾಲಕರ ವಿವಾದ ಕೊನೆಗೂ ಬಗೆಹರಿದಂತಾಗಿದೆ. ಸರ್ಕಾರ ನೇಮಿ ಸಿದ್ದ ಚಾಲಕ ವೆಲೇರಿಯನ್ ಡಿಸೋಜ ಎಂಬವರಿಗೆ ಮೂರು ವರ್ಷಗಳ ಬಳಿಕ ಹುದ್ದೆ ನಿರ್ವಹಿಸಲು ತಹಶೀಲ್ದಾರರು ನಿನ್ನೆ ಅಧಿಕೃತ ಅವಕಾಶ […]
May 31, 2011
ಬೆಂಗಳೂರು: ಅಕ್ರಮ ಗಣಿ ಗಾರಿಕೆಯನ್ನು ಪೂರ್ಣವಾಗಿ ತಡೆಗಟ್ಟ ಲು ತಮ್ಮಿಂದ ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿ ಕೊಂಡಿದ್ದಾರೆ. ತಮ್ಮ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಳೆದ ಮೂರು ವರ್ಷಗಳಿಂದ ನಡೆಸಿದ ಪ್ರಯತ್ನಕ್ಕೆ ಶೇ. ೯೦ರಷ್ಟು ಫಲ ದೊರೆತಿ ದ್ದರೂ ಶೇ. ೧೦ರಷ್ಟು ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯಲು ತಾವು ಕಾರಣರಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭ ದಲ್ಲಿ ನೆಟ್ಟ ಮರಗಳು ಬೃಹತ್ ಆಗಿ ಬೆಳೆದು ಅದು ಪಾಪದ ಕೂಸಾಗಿ ಮಾರ್ಪಟ್ಟಿವೆ. […]
May 31, 2011
ವಿಟ್ಲ: ಆದಿತ್ಯವಾರ ಕನ್ಯಾನ ಜಂಕ್ಷನ್ನಲ್ಲಿ ನಡೆದ ಸಮಸ್ತ ಸುನ್ನೀ ಸಮ್ಮೇಳನದ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಇಕೆ ಕಾರ್ಯಕರ್ತರಿಗೆ ಎಪಿ ಪಂಗಡದ ಕಾರ್ಯ ಕರ್ತರು ಸೋಡಾ ಬಾಟ್ಲಿಯಿಂದ ಹಲ್ಲೆ ನಡೆಸಿದ್ದು, ಪ್ರಕರ ಣಕ್ಕೆ ಸಂಬಂಧಿಸಿದಂತೆ ಒಟ್ಟು ೧೮ ಮಂದಿ ಎಸ್ಸೆಸ್ಸೆಫ್ ಕಾರ್ಯಕರ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ಎಫ್.ಐ.ಅರ್ ದಾಖಲಾಗಿದೆ. ಕನ್ಯಾನ ನಿವಾಸಿಗಳಾದ ಅಬ್ದುಲ್ ಖಾದರ್ ಹಾಗೂ ಫಝಲ್ ಎಂಬವರಿಗೆ ಘರ್ಷಣೆಯ ವೇಳೆ ಎಸ್ಸೆಸ್ಸೆಫ್ ಕಾರ್ಯಕರ್ತರು ಸೋಡಾ ಬಾಟ್ಲಿಯಿಂದ ಹಾಗೂ ಕಲ್ಲಿ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ […]
May 31, 2011
0